ಕಲಬುರಗಿ: ಶ್ರೀಮತಿ ವ್ಹಿ.ಜಿ.ಮಹಿಳಾ ಪದವಿ ಮಹಟವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಇಂದು ಸಂವಿಧಾನ ದಿನಾಚರಣೆ ನಿಮಿತ್ತ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಅ ಮತ್ತು ಬ ಘಟಕಗಳು ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಪ್ರತಿಜ್ನಾವಿಧಿಯನ್ನು ಸ್ವಿಕರಿಸುವದರ ಮೂಲಕವಾಗಿ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಡಾ.ಮೀನಾಕ್ಷಿ ಬಾಳಿ ಬೋಧಿಸಿದರು ಪ್ರಾಚಾರ್ಯ ಡಾ.ಆರ್.ಬಿ.ಕೊಂಡಾ ಡಾ.ಮೋಹನರಾಜ ಪತ್ತಾರ,ಡಾ.ಮಹೇಶ ಗಂವ್ಹಾರ, ಡಾ.ಶಿವರಾಜ ಗೌನಳ್ಳಿ, ಡಾ.ರೇಣುಕಾದೇವಿ ಪಾಟೀಲ,ಪ್ರೊ.ಶಿವಲೀಲಾ ಧೋತ್ರೆ, ಬೋಧಕ, ಬೋಧಕೇತರ ಸಿಬ್ಬಂದಿ , ವಿದ್ಯಾರ್ಥಿಗಳು ಹಾಜರಿದ್ದರು
ಡಾ.ಮೀನಾಕ್ಷಿ ಬಾಳಿ ಬೋಧಿಸಿದರು ಪ್ರಾಚಾರ್ಯ ಡಾ.ಆರ್.ಬಿ.ಕೊಂಡಾ ಡಾ.ಮೋಹನರಾಜ ಪತ್ತಾರ,ಡಾ.ಮಹೇಶ ಗಂವ್ಹಾರ,ಡಾ.ಶಿವರಾಜ ಗೌನಳ್ಳಿ,ಡಾ.ರೇಣುಕಾದೇವಿ ಪಾಟೀಲ,ಪ್ರೊ.ಶಿವಲೀಲಾ ಧೋತ್ರೆ ,ಬೋಧಕ ,ಬೋಧಕೇತರ ಸಿಬ್ಬಂದಿ ,ವಿದ್ಯಾರ್ಥಿಗಳು ಹಾಜರಿದ್ದರು.