ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ತಾಲೂಕು ಘಟಕ ಅಸ್ತಿತ್ವಕ್ಕೆ

0
10

ಸುರಪುರ: ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ತಾಲೂಕು ಘಟಕವನ್ನು ರಚಿಸಲಾಗಿದೆ.

ಪರಿಷತ್‌ನ ರಾಜ್ಯ ಖಜಾಂಚಿಗಳಾದ ರಾಜಾ ಚನ್ನಪ್ಪ ನಾಯಕ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧ್ಯಕ್ಷ ವೈದ್ಯ ಮಕ್ತುಮ್ ಪಟೇಲ್ ಹಾಗು ಜಿಲ್ಲಾ ಕಾರ್ಯದರ್ಶಿಗಳಾದ ರಾಘವೇಂದ್ರ ಸುಗಂಧಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಪರಿಷತ್ ತಾಲೂಕು ಅಧ್ಯಕ್ಷರನ್ನಾಗಿ ಪ್ರಭಯ್ಯ ಸಂಗಯ್ಯ ಸ್ಥಾವರಮಠ,ಕಾರ್ಯದರ್ಶಿಯನ್ನಾಗಿ ವೈದ್ಯ ಚಂದ್ರಕಾಂತ ಸಕ್ರಿ ರುಕ್ಮಾಪುರ ಹಾಗು ಖಜಾಂಚಿಯನ್ನಾಗಿ ವೈದ್ಯ ಮಹಿಬೂಬ ಪಾಶಾ ಪಟೇಲ್, ಇವರನ್ನು ನೇಮಕಗೊಳಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಪಟೇಲ್,ಸಚಿನಕುಮಾರ ನಾಯಕ,ಹಯ್ಯಾಳಪ್ಪ ಹೊಸ್ಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here