ಡಾ. ಪ್ರಕಾಶಂ ನಿಧನಕ್ಕೆ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶ್ರದ್ಧಾಂಜಲಿ

0
15

ಕಲಬುರಗಿ: ಐಎನ್‌ಟಿಯುಸಿ ರಾಜ್ಯಾಧ್ಯಕ್ಷ ಮತ್ತು ಎಐಸಿಸಿ ಸದಸ್ಯರಾಗಿದ್ದ ಡಾ ಎಸ್.ಎಸ್ ಪ್ರಕಾಶಂ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಐಎನ್‌ಟಿಯುಸಿ  ಅಧ್ಯಕ್ಷ ಅಶೋಕ ಘಳಿ, ವಾಮನರಾವ್ ಕಟ್ಟಿಸಿ, ಆರ್ ಶ್ರೀಧರ, ಮೊಹಮ್ಮದ್ ಸೋಹಲ್ ಅಹ್ಮದ್, ಚಂದು ಜಾಧವ ಸೇರಿದಂತೆ ಹಲವರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here