ಹಿಂದುಳಿದ ವರ್ಗಗಳ ಸಮಾವೇಶದ ವೇದಿಕೆ ಮತ್ತು ಸಭಾಂಗಣದ ಗುದ್ದಲಿ ಪೂಜೆ

0
22

ಕಲಬುರಗಿ: ಹೋರವಲಯದ ನಾಗನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಪೋಲಿಸ್ ತರಬೇತಿ ಕೇಂದ್ರ ಹತ್ತಿರ ರದ್ದೇವಾಡಗಿ ಲೇಔಟನಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲೆ ವತಿಯಿಂದ ಅ.30.ರಂದು ಹಿಂದುಳಿದ ವರ್ಗಗಳ ಸಮಾವೇಶದ ವೇದಿಕೆ ಮತ್ತು ಸಭಾಂಗಣದ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ನೇ ಲಾ ನರೇಂದ್ರ ಬಾಬು, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಓ ರವಿಕುಮಾರ್, ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಹಿಂದುಳಿದ ವರ್ಗಗಳ ಮೋರ್ಚಾದ ನಗರ ಜಿಲ್ಲಾಧ್ಯಕ್ಷ ಅರವಿಂದ ಪೆÇೀದ್ದಾರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ್, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಶೋಭಾ ಬಾಣಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಹಿಂದುಳಿದ ವರ್ಗದ ನಾಯಕ ಅವ್ವಣ್ಣ ಮ್ಯಾಕೇರಿ, ಕೃಷ್ಣ ಕಾಡ ನಿಗಮದ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ್, ಮುಖಂಡರಾದ ವಿದ್ಯಾಸಾಗರ್ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಉಮೇಶ್ ಪಾಟೀಲ್, ಶಂಭುಲಿಂಗ ಬಳಬಟ್ಟಿ, ಸಂತೋಷ್ ತಳವಾರ್, ಅಶೋಕ ಇಂಗೂಳೆ, ನಾಗಪ್ಪ ರೋಣದ, ಪ್ರಮೋದ ದುಮಾಲೆ, ವಿಜಯಕುಮಾರ ಮಡಿವಾಳ, ಚಂದ್ರಕಾಂತ ಕೋಂಡಾಪೂರೆ, ಪಿತಾಂಬರ ಕಲಗುರ್ತಿ ಹಾಗೂ ಹಿರಿಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ನಾಗನಹಳ್ಳಿ ಗ್ರಾಮದ ಬಿಜೆಪಿ ಮುಖಂಡರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here