ಕಲಬುರಗಿ: ನಿರಾಶ್ರೀತರಿಗೆ ಅನ್ನದಾಸೋಹ

0
22

ಕಲಬುರಗಿ: ನಗರದ ಬಿದ್ದಾಪುರ ಕಾಲೋನಿಯಲ್ಲಿರುವ ನಿರಾಶ್ರೀತ ಪರಿಹಾರ ಕೇಂದ್ರದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ವಿಶಾಲ್ ದರ್ಗಿ ಜನ್ಮದಿನದ ಪ್ರಯುಕ್ತ  ಅವರ ಅಭಿಮಾನಿ ಬಳಗದ ವತಿಯಿಂದ ನಿರಾಶ್ರೀತರಿಗೆ ಅನ್ನದಾಸೋಹ ಮಾಡಲಾಯಿತು.

ಈ ಸಂದರ್ಭದಲ್ಲಿ ಅಂಬರೀಶ್ ಮಠಪತಿ, ಸುರೇಶ್ ಜಿ ಹೊಸಮನಿ, ರಫಿಕ್ ಅಹ್ಮದ್, ಸಲೀಂ ಖಾನ್, ವಿಜಯಕುಮಾರ್, ಅನಿಲ, ನಂದು, ರಘುನಾಥ್, ಮಹೇಶ್, ರಫೀಕ್, ಅವಿನಾಶ, ನಾಗರಾಜ, ಕಾಂತು, ಕೃಷ್ಣ, ಜಗನ್ನಾಥ್, ರಾಕೇಶ, ಸುಶೀಲಕುಮಾರ್  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here