ಕಲಬುರಗಿ: ನಿರಾಶ್ರೀತರಿಗೆ ಅನ್ನದಾಸೋಹ

0
19

ಕಲಬುರಗಿ: ನಗರದ ಬಿದ್ದಾಪುರ ಕಾಲೋನಿಯಲ್ಲಿರುವ ನಿರಾಶ್ರೀತ ಪರಿಹಾರ ಕೇಂದ್ರದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ವಿಶಾಲ್ ದರ್ಗಿ ಜನ್ಮದಿನದ ಪ್ರಯುಕ್ತ  ಅವರ ಅಭಿಮಾನಿ ಬಳಗದ ವತಿಯಿಂದ ನಿರಾಶ್ರೀತರಿಗೆ ಅನ್ನದಾಸೋಹ ಮಾಡಲಾಯಿತು.

ಈ ಸಂದರ್ಭದಲ್ಲಿ ಅಂಬರೀಶ್ ಮಠಪತಿ, ಸುರೇಶ್ ಜಿ ಹೊಸಮನಿ, ರಫಿಕ್ ಅಹ್ಮದ್, ಸಲೀಂ ಖಾನ್, ವಿಜಯಕುಮಾರ್, ಅನಿಲ, ನಂದು, ರಘುನಾಥ್, ಮಹೇಶ್, ರಫೀಕ್, ಅವಿನಾಶ, ನಾಗರಾಜ, ಕಾಂತು, ಕೃಷ್ಣ, ಜಗನ್ನಾಥ್, ರಾಕೇಶ, ಸುಶೀಲಕುಮಾರ್  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here