ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ

0
40

ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೆ ಸಭಾಂಗಣದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಪ್ರಾದೇಶಿಕ ಕಚೇರಿ ವತಿಯಿಂದ ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.

ಡಾ. ಗುರುರಾಜ ದೇಶಪಾಂಡೆ, ಡಾ.ರಾಜಶೇಖರ ಮಾಲಿ, ಡಾ.ಸುರೇಶ ಮೇಕಿನ್, ಡಾ. ಎ.ಎಸ್ ರುದ್ರವಾಡಿ, ಡಾ. ಎಸ್.ಎಂ ಪಾಟೀಲ, ಡಾ. ಬಸವರಾಜ ಪಾಟೀಲ ರಾಯಕೋಡ, ಡಾ.ನೀತಾ ಹರವಾಳ, ಡಾ. ಮಹಾನಂದಾ ಮೇಳಕುಂದಿ, ಡಾ.ಎಂ.ಆರ್.ಪೂಜಾರಿ, ಡಾ.ಅನುರಾಧಾ ಪಾಟೀಲ, ಡಾ.ಕವಿರಾಜ ಮೋತಕಪಲ್ಲಿ, ಗುರುರಾಜ ಕುಲಕರ್ಣಿ, ದೀನಾನಾಥ ಕುಲಕರ್ಣಿ ಅವರು ಸೇರಿದಂತೆ ಹಲವರು ಪಾಲ್ಗೊಂಡರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here