ಮೆ.ರಜನೀತ ಇನ್ಫೋಟೆಕ್ ಭಕ್ತರಿಗೆ ಅನ್ನ ದಾಸೋಹ

0
32

ಕಲಬುರಗಿ; ರಾಮ ಮಂದಿರ ವೃತ್ತದಲ್ಲಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ 201ನೇ ಜಾತ್ರಾ  ಮಹೋತ್ಸವ ಅಂಗವಾಗಿ ಮೆ.ರಜನೀತ ಇನ್ಫೋಟೆಕ್ ಕಲಬುರಗಿ ವತಿಯಿಂದ ಭಕ್ತಾದಿಗಳಿಗೆ  ಅನ್ನ ದಾಸೋಹ ಮಾಡಲಾಯಿತು.

ಸಂದರ್ಭದಲ್ಲಿ ಶಶಿಕಾಂತ ಕೋರವಾರ, ಪ್ರಭು ಕೋಗನೂರ್, ನಿಂಗಣ್ಣಾ ಯಾಳಗಿ,ಈರಣ್ಣಾ ಪಾಟೀಲ್, ,ಸುಮಂತ ಅಡಕಿ,ವಿಶ್ವನಾಥ ಅಖ್ಖಂಡಳ್ಳಿ,ಸಂಕೇತ ಕಟ್ಟಿಮನಿ,ರುದ್ರ ಗೌಡ್ರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here