ಕಲಬುರಗಿ; ವಾರ್ಡ ನಂ.42.ರ. ಹೀರಾಪೂರ ಬಡಾವಣೆಯಲ್ಲಿ ಶಾಸಕರ ಅನುದಾನದಲ್ಲಿ 8.ಲಕ್ಷ ರೂ.ವೆಚ್ಚದ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದರು.
ರಾಜಶೇಖರ ಎಳಮೇಲಿ, ಕುಪೇಂದ್ರ ಬಿರಾದಾರ, ಪ್ರಕಾಶ ಪಾಟೀಲ, ನಾಗೇಂದ್ರ ಚಿಂಚೋಳಿ, ಬಾಬುರಾವ ವಾಡಿ, ಶಿವಕುಮಾರ ಪದ್ಮಜಿ, ಭೀಮಾಶಂಕರ ಎಳಮೇಲಿ, ಶಿವಾನಂದ ಪಾಟೀಲ ಅಷ್ಟಗಿ, ರೇವಣಸಿದ್ದ ಹಡಗಿಲ, ನಾಥಲಿಂಗಪ್ಪ ಪೆÇೀಲಿಸ್ ಪಾಟೀಲ, ನೀಲಕಂಠರಾವ ಪದ್ಮಜಿ ಇದ್ದರು.