ಕಲಬುರಗಿ: ನಗರದ ಜೇವರ್ಗಿ ರಸ್ತೆಯಲ್ಲಿನ ಕೋಟನೂರ ಡಿ ಗ್ರಾಮದ ಸರ್ವೇ ನಂ.14/1 ರಲ್ಲಿ ನೂತನವಾಗಿ ನಿರ್ಮಿಸಲಾದ ರೈತರ ತರಬೇತಿ ಕೇಂದ್ರದ ಉದ್ಘಾಟನೆ ಮತ್ತು ದ್ವಿದಳ ಧಾನ್ಯ ಸಂಸ್ಕರಣಾ ಕೇಂದ್ರದ ಶಂಕುಸ್ಥಾಪನೆಯನ್ನು ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ನೆರವೇರಿಸಿದರು.
ಅನಿರುದ್ಧ ಶ್ರವಣ್, ವಿದ್ಯಾಸಾಗರ ಶಾಬಾದಿ, ಧರ್ಮಣ್ಣ ದೊಡ್ಡಮನಿ, ಶ್ವೇತಾ ದಿನೇಶ ದೊಡ್ಡಮನಿ, ಸಮದ್ ಪಟೇಲ್ ಸೇರಿದಂತೆ ಮತ್ತಿತರರು ಇದ್ದರು.