ಕಲಬುರಗಿ: ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಸಪ್ತ ನೇಕಾರ ಸಮುದಾಯಗಳ ಸಮಾವೇಶ ಹಾಗೂ ವಧುವರರ ಪರಿಚಯ ಕಾರ್ಯಕ್ರಮವನ್ನು ಪೂಜ್ಯ ಚಿ.ದೊಡ್ಡಪ್ಪ ಅಪ್ಪ ಅವರು ಉದ್ಘಾಟಿಸಿದರು.
ಬಸವರಾಜ ದೇಶಮುಖ, ಡಾ. ಬಿ.ಜಿ ಪಾಟೀಲ, ಅರುಣಕುಮಾರ ಪಾಟೀಲ ಕೊಡಲ ಹ0ಗರಗಾ, ಸಂಗಮೇಶ ಉಪಾಸೆ, ಅಶೋಕ ಅಂಕದಆರ್.ಸಿ ಘಾಳೆ, ಚಂದ್ರಶೇಖರ ಸುಲ್ತಾನಪುರ, ಪಂಕಜ ಮುಸ್ತಾರೆ, ಸೋಮಶೇಖರ ಧುತ್ತರಗಿ ಇದ್ದರು.