ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜಯಾನಂದಯ್ಯ ಎನ್. ಸ್ವಾಮಿ  ನಾಮಪತ್ರ ಸಲ್ಲಿಕೆ

0
54

ಕಲಬುರಗಿ; ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಹೈಕೋರ್ಟ್ ನ್ಯಾಯವಾದಿ ಜಯಾನಂದಯ್ಯ ಎನ್. ಸ್ವಾಮಿ  ಅವರು ನಗರದ ಹೈಕೋರ್ಟ್‍ನಲ್ಲಿ ಚುನಾವಣಾ ಅಧಿಕಾರಿ ಬಿ.ಕೆ ಪಾಟೀಲ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಜಯ ಜವಳಿ, ರವಿ ಭೀಮ್‍ಸಿಂಗ್ ಚೌವ್ಹಾಣ, ಪೀರಪ್ಪ ಸುಲ್ತಾನಪುರ, ಸತ್ಯನಗೌಡ ಪೋಲಿಸ್ ಪಾಟೀಲ, ಸಂತೋಷ ದುಧುನಿ, ಸಂಗನ ಬಸವ ಪಾಟೀಲ, ರೇವಣಾರಾಧ್ಯ ಹಿರೇಮಠ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here