ಅಂಬೇಡ್ಕರ್ ಪ್ರತಿಮೆಗೆ ಸಂದೇಶ ಕಮಕನೂರ ಪುಷ್ಪ ನಮನ

0
10

ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಸಂದೇಶ ಕಮಕನೂರ, ನಾಗರಾಜ ಬಿರಾದಾರ, ರಾಜಶೇಖರ ಕಕಲಮೇಲಿ, ಮನೋಜ ಮಾನೆ, ಶಿವಾನಂದ ಹೆಡೆ, ಸುಶೀಲ ವಳಕೇರಿ ಪುಷ್ಪ ನಮನ ಸಲ್ಲಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here