ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಅಂಬೇಡ್ಕರ್ ಪ್ರತಿಮೆಗೆ ಸಂದೇಶ ಕಮಕನೂರ ಪುಷ್ಪ ನಮನ ಮೂಲಕ emedialine - April 14, 2023 0 10 Facebook Twitter Pinterest WhatsApp ಕಲಬುರಗಿ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಅಂಗವಾಗಿ ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಸಂದೇಶ ಕಮಕನೂರ, ನಾಗರಾಜ ಬಿರಾದಾರ, ರಾಜಶೇಖರ ಕಕಲಮೇಲಿ, ಮನೋಜ ಮಾನೆ, ಶಿವಾನಂದ ಹೆಡೆ, ಸುಶೀಲ ವಳಕೇರಿ ಪುಷ್ಪ ನಮನ ಸಲ್ಲಿಸಿದರು.