ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ಕಲಬುರಗಿ ಗ್ರಾಮೀಣದಿಂದ ವಿಠ್ಠಲ ಡಿ. ಜಾಧವ ನಂದೂರ ನಾಮಪತ್ರ ಸಲ್ಲಿಕೆ ಮೂಲಕ emedialine - April 20, 2023 0 93 Facebook Twitter Pinterest WhatsApp ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ವಿಠ್ಠಲ ಡಿ. ಜಾಧವ ನಂದೂರ ಅವರು ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ನ್ಯಾಯವಾದಿ ಶ್ರೀಧರ ಸ್ವಾಮಿ, ಭೀಮಸೇನ್ ಜಮಾದಾರ, ಹೋಪಸಿಂಗ್ ಚವ್ಹಾಣ, ಸಂತೋಷ ಜಾಧವ ಇದ್ದರು.