ಕಲಬುರಗಿ: ಉತ್ತರ ಮತ ಕ್ಷೇತ್ರದ ರಾಮತಿರ್ಥ ಬಡಾವಣೆಯ ವಾರ್ಡ್ ನಂಬರ್ 09 ರ ಬೂತ್ ನಂಬರ್ 36,37 ರಲ್ಲಿ ಅಭ್ಯರ್ಥಿ ಚಂದು ಪಾಟೀಲ ಅವರು ಪ್ರಚಾರ ಮಾಡಿದರು.
ಕ್ಷೇತ್ರದ ಒಳಿತನ ಕುರಿತು ಜನರ ಜೊತೆ ಮಾತನಾಡಲಾಯಿತು. ಎಲ್ಲೆಡೆ ಬಿಜೆಪಿಯೇ ಭರವಸೆ ಅನ್ನೋದು ಪ್ರತಿಧ್ವನಿಸುತ್ತಿದೆ. ಎಂದರು.
ಈ ಸಂದರ್ಭದಲ್ಲಿ ಎಸ್ ಕೆ ಕುಂಬಾರ, ಶಿವರಾಜ್ ತಳವಾರ, ರಾಮತಿರ್ಥ್, ಆನಂದರಾವ ಚಿಂಚೋಳಿ, ಧನರಾಜ ಹಿಪ್ಪರಗಿ, ವಿಜಯರಾಜ್ ಕಲಶಟ್ಟಿ, ಕೈಲಾಶ್ ನಾಟಿಕಾರ್, ಸಿದ್ದು ಪಾಟೀಲ್, ಮಡಿವಾಳ್ ಕಲಶಟ್ಟಿ, ಅಣ್ಣವೀರ, ರವಿ ರಾಠೋಡ್, ಸಾಗರ್ ನೊಟಂಕೆ, ಸಿದ್ರಾಮ್ ಕಲಶಟ್ಟಿ, ಶಶಿಕಲಾ ಕಲಶಟ್ಟಿ, ಸಂಗೀತಾ ಹಿರೇಮಠ ಹಾಗೂ ವಾರ್ಡಿನ ಮುಖಂಡರು, ಬೂತ್ ಅಧ್ಯಕ್ಷರು, ಪ್ರಮುಖರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.