ರಂಗಂಪೇಟೆ:ಮಹರ್ಷಿ ಭಗೀರಥ ಜಯಂತಿ ಆಚರಣೆ

0
29

ಸುರಪುರ: ನಗರದ ರಂಗಂಪೇಟೆಯ ಮುಖ್ಯ ರಸ್ತೆಯಲ್ಲಿರುವ ಮಹರ್ಷಿ ಭಗೀರಥರ ನಾಮಫಲಕದ ಬಳಿ ಮಹರ್ಷಿ ಭಗೀರಥರ ಜಯಂತಿ ಆಚರಿಸಲಾಯಿತು.ಭಗೀರಥರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಘೋಷಣೆಗಳನ್ನು ಕೂಗಿ ಆಚರಿಸಿದರು.

ಈ ಸಂದರ್ಭದಲ್ಲಿ ಉಪ್ಪಾರ ಸಮುದಾಯದ ಅಧ್ಯಕ್ಷ ಭೀಮಣ್ಣ ಚಿಕ್ಕನಳ್ಳಿ,ಉಪಾಧ್ಯಕ್ಷ ಗೋವಿಂದರಾಜ ಶಹಾಪುರಕರ್,ಮುಖಂಡರಾದ ಶಂಕರ ಬಡಿಗೇರ,ವೆಂಕಟೇಶ ಗದ್ವಾಲ,ವೆಂಕಟೇಶ ಅಲ್ದರ್ತಿ,ತಿಮ್ಮಯ್ಯ ದೇವಿಕೇರ,ಮಂಜುನಾಥ ಧರಣಿ,ವೆಂಕಟೇಶ ದೇವರಗೋನಾಲ,ಚಿದಾನಂದ ಅಮ್ಮಾಪುರ,ಗಂಗಣ್ಣ ಲಕ್ಷ್ಮೀಪುರ,ಸತ್ಯನಾರಾಯಣ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here