ಶಾಸಕ ಆರ್.ವಿ ನಾಯಕಗೆ ಪತ್ರಕರ್ತರ ಸನ್ಮಾನ

0
15

ಸುರಪುರ:ನೂತನ ಶಾಸಕರಾಗಿ ಆಯ್ಕೆಯಾಗಿರುವ ರಾಜಾ ವೆಂಕಟಪ್ಪ ನಾಯಕ ಅವರಿಗೆ ಸುರಪುರ ನಗರದ ಅನೇಕ ಪತ್ರಕರ್ತರು ಸನ್ಮಾನಿಸಿ ಶುಭ ಹಾರೈಸಿದರು.ಬುಧವಾರ ನಗರದ ಶಾಸಕರ ಕಚೇರಿಯಲ್ಲಿ ಭೇಟಿ ಮಾಡಿದ ಪತ್ರಕರ್ತರು ಪುಸ್ತವನ್ನು ನೀಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು,ತಾವೆಲ್ಲರು ಬಂದು ಶುಭ ಹಾರೈಸಿರುವುದು ತುಂಬಾ ಸಂತೋಷ ತಂದಿದೆ.ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭೀವೃಧ್ಧಿಗೆ ತಾವೆಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಧೀರೇಂದ್ರ ಕುಲಕರ್ಣಿ,ಮಲ್ಲು ಗುಳಗಿ,ಕಲೀಂ ಫರಿಸಿ,ಹೊನ್ನಪ್ಪ ತೇಲ್ಕರ್,ರಾಜು ಕುಂಬಾರ,ಶ್ರೀಕರ ಜೋಷಿ,ಮಹಾದೇವಪ್ಪ ಬೊಮ್ಮನಹಳ್ಳಿ,ಪರಶುರಾಮ ಮಲ್ಲಿಬಾವಿ,ಪುರುಷೋತ್ತಮ ದೇವತ್ಕಲ್,ಶ್ರೀಮಂತ ಚಲುವಾದಿ,ಪರಮಾನಂದ ಚಲುವಾದಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here