ಕಲಬುರಗಿ: ಮಹಾನಗರ ಪಾಲಿಕೆಯ ಡಿ ಗ್ರೂಪ್ ನೌಕರರಿಗಾಗಿ ಪಾಲಿಕೆ ಸ್ಥಳದಲ್ಲಿ ಕಲ್ಯಾಣಮಂಟಪ ನಿರ್ಮಿಸುವಂತೆ ಜೈ ಕನ್ನಡಿಗರ ರಕ್ಷಣಾ ವೇದಿಕೆವತಿಯಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆ ರಾಜ್ಯಾಧ್ಯಕ್ಷ ಸಚಿನ್ ಫರಹತಾಬಾದ, ಸುರೇಶ ಹನಗುಡಿ, ಅಕ್ಷಯ, ಲೋಕೇಶ ಸಿಂಧೆ, ನವೀನ್, ಸುನೀಲ ಜಾಧವ, ನಾಗ, ರಾಜಹ್ವಾನ್, ಲಚ್ಚು, ಪ್ರವೀಣ ಸಜ್ಜನ, ಲಕ್ಷ್ಮೀಕಾಂತ, ಉದಯಕುಮಾರ, ರಾಹುಲ ಸೇರಿದಂತೆ ಹಲವರಿದ್ದರು.