ಪುನರ್ವಸತಿ ಕಾರ್ಯಕರ್ತರಿಂದ ಸಾದಿಕ್‌ ಹುಸೇನ್‌ ಗೆ ಸನ್ಮಾನ

0
22

ಕಲಬುರಗಿ: ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿಗಳಾಗಿ 2ನೇ ಬಾರಿಗೆ ಸಾಧಿಕ್‌ ಹುಸೇನ್‌ ಅಧಿಕಾರ ವಹಿಸಿಕೊಂಡಿರುವ ನಿಮಿತ್ತ ಜೇವರ್ಗಿ ಯಡ್ರಾಮಿ ತಾಲೂಕಿನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಕಚೇರಿ ಸಿಬ್ಬಂದಿಗಳು ಶುಭ ಕೋರಿದರು.

ಈ ವೇಳೆ ಮಾತನಾಡಿದ ಪರಮಾನಂದ ಕಂಬಾರ, ನಿಷ್ಠೆ, ದಕ್ಷೆ, ಪ್ರಾಮಾಣಿಕತೆಗೆ ಹೆಸರಾದ ಸಾದಿಕ್‌ ಸರ್‌ ಮತ್ತೆ ನಮ್ಮ ಇಲಾಖೆಗೆ ಬಂದದ್ದು ನಮ್ಮ ಭಾಗ್ಯ ಎಂದು ಹೇಳಿದರು.

Contact Your\'s Advertisement; 9902492681

ಪರಮಾನಂದ ಕಂಬಾರ, ಗುರುರಾಜ್‌ ಹೆರೂರ್‌, ಚಂದ್ರುಗೌಡ, ಯಡ್ರಾಮಿ, ಶರಣು ಹಿಪ್ಪರಗಿ ಹಾಗೂ ಇನ್ನಿತರ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here