ಕಲಬುರಗಿ: ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ಕೊರೊನಾ ಎರಡನೇ ಅಲೆಯ ಅಂಗವಾಗಿ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಿಟ್ ಹಾಗೂ ಮಾಸ್ಕ್ ಹಂಚಲಾಯಿತು.
ಟ್ರಸ್ಟನ ಕಾರ್ಯದರ್ಶಿ ನವೀನಕುಮಾರ ನಂಬಿ, ಅವರು ಕೊರೊನಾ ಅಲೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಪ್ರಮೋದ ಕುಮಾರ, ಸೈಬಣ್ಣ ಮೋಳೆಗಾಂವ್, ಯಲ್ಲಪ್ಪ ಪೂಜಾರಿ, ನಾಗಪ್ಪ ನರಿಬೋಳ, ದೇವು ಕಂತೆಗೋಳ, ಶಿವು ಚಿಂಚೋಳಿ, ಅಂಬರೀಶ ಪೂಜಾರಿ ಸೇರಿದಂತೆ ಇತರರು ಇದ್ದರು.