ವಿದ್ಯುತ್ ಗುತ್ತಗೆದಾರರ ಸಮಸ್ಯೆಗಳ ಚರ್ಚೆಗೆ ಒತ್ತಾಯಿಸಿ ಪ್ರತಿಭಟನೆ

0
10

ಕಲಬುರಗಿ: ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗುತ್ತಗೆದಾರರ ಸಮಸ್ಯೆಗಳನ್ನು ಚರ್ಚಿಸಲು ಅವಕಾಶ ನೀಡಬೇಕೆಂದು ಕನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿದಾರರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.

ರಾಜ್ಯಾಧ್ಯಕ್ಷ ಸಿ ರಮೇಶ್, ಗೌರವ ಪ್ರಧಾನ ಕಾರ್ಯದರ್ಶಿ ಹೆಚ್ ಚಂದ್ರಬಾಬು, ಕಲಬುರಗಿ ಜಿಲ್ಲಾ ಅದ್ಯಕ್ಷ ಬಸವರಾಜ ಮಾಲಿಪಾಟೀಲ, ತಾಲೂಕ ಅಧ್ಯಕ್ಷ ಶಿವಕುಮಾರ ಎಸ್.ಕಿಳ್ಳಿ, ಕೇಂದ್ರ ಸಮಿತಿ ಸದಸ್ಯ ಸೈಯದ್ ಗೌಸ್, ಜೆಸ್ಕಾಂ ಪ್ರತಿನಿಧಿ ಅನಿಲ್ ಐನಾಪುರ್, ಕೇಂದ್ರ ಸಮಿತಿ ಸದಸ್ಯ ಬಸವರಾಜ್ ಒಡೆಯರ್,  ಅಶೋಕ ಕಮರಡಗಿ, ಕಾಶಿನಾಥ ಮೇಂತೆ, ರೇವಣಸಿದ್ದ ಬಾಗೋಡಿ, ಮುಬಿನ್ ಅಹ್ಮದ್, ಕುಪೇಂದ್ರ ಇತರರು ಇದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here