ಕಲಬುರಗಿ: ನಗರದ ಕೋರ್ಟ್ ಬಳಿಯ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸೈಬರ್ ಕ್ರೈಂ ಮತ್ತು ಕಾನೂನು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹೈಕೋರ್ಟ್ ಹೆಚ್ಚುವರಿ ರಿಜಿಸ್ಟಾರ್ ಜನರಲ್ ಮರುಳಸಿದ್ಧರಾಧ್ಯ ಎಚ್.ಜೆ.ಉದ್ಘಾಟಿಸಿದರು.
ಮಹ್ಮದ್ ಅನ್ವರ್ ಹುಸೇನ್ ಮೊಗಲಾನಿ, ಎಸಿಪಿ ದೀಪನ್, ಸದಾಶಿವ ವಿ.ರತ್ರಿಕ, ಡಾ.ಬಿ.ಎಸ್.ಗುಳಶೆಟ್ಟಿ, ಶಾಂತಪ್ಪ ಸೂರನ್, ಡಾ.ಎಸ್.ಚಂದ್ರಶೇಖರ್, ಡಾ.ಚಂದ್ರಶೇಖರ್ ಶೀಲವಂತ ಇದ್ದರು.