ಸಿ.ಎಸ್.ಸಿ ವಿ.ಎಲ್.ಇ ಸೋಸೈಟಿ ಸ್ವಾತಂತ್ರ್ಯ ದಿನಾಚಾರಣೆ

0
47

ಕಲಬುರಗಿ; ಸಿ.ಎಸ್.ಸಿ ವಿ.ಎಲ್.ಇ ಸೋಸೈಟಿ ಕಚೇರಿಯಲ್ಲಿ ಜಿಲ್ಲಾ ಸಂಯೋಜನಾಧಿಕಾರಿ ಮಂಜುನಾಥ ಡಂಕಿ & ಪ್ರಣೀತ ತಿವಾರಿ ಅವರ ನೇತೃತ್ವದಲ್ಲಿ 77ನೇ ಸ್ವಾತಂತ್ರ್ಯ ದಿನಾಚಾರಣೆಯ ನಿಮಿತ್ತ ಧ್ವಜಾರೋಹಣ ನೇರವೆರಿಸಲಾಯಿತು.

ಅಧ್ಯಕ್ಷರಾದ ಸಿದ್ದರಾಮಯ್ಯ ಮಠ,ಉಪಾಧ್ಯಕ್ಷ ಬಸವರಾಜ ಅಡ್ವಾನಿ, ಕಾರ್ಯದರ್ಶಿ ಸಚೀನ ರಾಜಾಪೂರೆ, ಪ್ರವೀಣ ಕುಮಾರ ಪಾಟೀಲ,ಮಹಾನಂದಾ ಸಿರಿಮನಿ,ಸಂಜನಾ ಪಾಟೀಲ,ಅಮೀನಾ ಬೇಗಂ,ನಂದಿನಿ ಪಾಟೀಲ,ದತ್ತಾತ್ರೇಯ ಪಾಟೀಲ,ನಾಗೇಂದ್ರ ಉಮರ್ಗಿ,ದಸ್ತಗಿರ,ರವಿ ಮೂಲಗೆ,ಸುನೀಲ ನಾಟೀಕಾರ.ಬಿ.ಎಂ ರಾವೂರ,ರತನ್, ,ಸಿದ್ದು, ಅಲ್ತಾಫ ಮುಜಾವರ್,ವಿನೋದ್ ರೆಡದಡಿ,ಇಸ್ಮಾಯಿಲ ಅತ್ತಾರ,ಪೂಜಾ ಕಾರ್ಯಕ್ರಮದಲ್ಲಿ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here