ಕಲಬುರಗಿ: ಕಲಬುರಗಿ ಲಣೊಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ರವರು ನಗರದ ಎಂ.ಎಸ್.ಕೆ.ಮಿಲ್. ಅಜಮಿರಿ ಲೇಔಟ್ ನಲ್ಲಿ ಮುಸ್ಲಿಂ ಸಹೋದಿರಿಯರ ಮನೆಗೆ ಹೋಗಿ, ರಾಖಿ ಕಟ್ಟಿಸಿಕೊಂಡು ರಕ್ಷ ಬಂಧನ ಹಬ್ಬ ಆಚರಣೆ ಮಾಡಿದರು.
ಅಣ್ಣ ತಮ್ಮಂದಿರ, ಸಹೋದರ ಬಾಂಧವ್ಯದ ಸಂಕೇತದದ ಹಬ್ಬ, ತಂಗಿಯರಿಗೆ, ಅಣ್ಣಂದೀರು ರಕ್ಷಣೆ ನೀಡುವ ಸಂಕೇತವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಕೆ.ಎಂ.ಡಿ.ಸಿ. ಮಾಜಿ ನಿರ್ದೆಶಕ ಸದ್ದಾಂ ವಜೀರಗಾಂವ,ಡಾ. ಮುನಿರ, ರಾಜು ಜಾಧವ, ರವಿ ಸೌಕಾರ,ಅಲಿಂಸಾಬ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.