ಕಲಬುರಗಿ: ಪಿಡಿಎ ತಾಂತ್ರಿಕ ಮಹಾವಿದ್ಯಾಲಯ 10ನೇ ಘಟಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್ ವಿಭಾಗದ ಅಶುತೋಷ ವಿದ್ಯಾಸಾಗರ ರೇವೂರ ಅವರಿಗೆ ಏರೋನಾಟಿಕಲ ಸೊಸೈಟಿ ಅಧ್ಯಕ್ಷ ಸತೀಶ ರೆಡ್ಡಿ ಅವರು ಚಿನ್ನದ ಪದಕ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಎಚ್ ಕೆ ಈ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗಂದಿ, ವರಸಾ ಟೆಕ್ನಾಲಜೀಸ್ ನೋಯ್ಡಾದ ಮುಖ್ಯ ಮಾರುಕಟ್ಟೆ ಅಧಿಕಾರಿ ಇರಾ ಅಗರವಾಲ್, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರಾದ ಎಸ್, ಆರ್, ಮೀಸೆ ಉಪಸ್ಥಿತರಿದ್ದರು.