ಕಲಬುರಗಿ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮೀಣಾಭವೃದ್ಧಿ ಸ್ವ – ಸಹಾಯ ಸಂಘದ ವತಿಯಿಂದ ನಗರಾಭಿವೃದ್ಧಿ ಸಚಿವರಾಗಿ ನಗರಕ್ಕೆ ಮೊದಲ ಬಾರಿಗೆ ಆಗಮಿಸಿದ ಯುವ ಟಗರು ಭೈರತಿ ಸುರೇಶ್ ರವರಿಗೆ ಜೆಸಿಬಿ ಮೂಲಕ ಹೂವು ಹಾಕಿ ಸಿಎಂ ಸಿದ್ದರಾಮಯ್ಯನವರ ಭಾವ ಚಿತ್ರ ನೀಡಿ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.
ಈ ಸಂದರ್ಬದಲ್ಲಿ ರವಿ ಸಿರಸಗಿ, ರವಿ ಜಂಬಗಿ, ಷಣ್ಮುಖ ಜಂಬಗಿ, ಶ್ರೀಧರ್ ಇಂಗಂಕಲ್, ಬೀರಪ್ಪ ಜಂಬಗಿ, ಚಂದ್ರು ಜಂಬಗಿ, ಯಲ್ಲಾಲಿಂಗ ಕೊರಭಾ, ಧೂಳಪ್ಪ ಗುಂಡಗುರ್ತಿ ಸೆರಿದಂತೆ ಗೆಳಯರ ಬಳಗದವರು ಇದ್ದರು.