ಕಲಬುರಗಿ: ನಶಾ ಮುಕ್ತ ಭಾರತ ಜಾಗೃತಿ ಆಂದೋಲನ ಸಮಿತಿ ಜಿಲ್ಲಾ ಘಟಕ ನಗರದ ಟೌನ್ಹಾಲ್ ಎದರುಗಡೆಯ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ “ನಶಾ ನಿಷೇಧಾಗ್ರಹ ಸಮಾವೇಶ”ದಲ್ಲಿ ಆಳಂದ ಶಾಸಕ ಬಿ.ಆರ್.ಪಾಟೀಲ ಮಾತನಾಡಿದರು.
ವಿವಿಧ ಮಠಾಧೀಶರು, ಮಾಜಿ ಸಚಿವ ಎಸ್. ಕೆ.ಕಾಂತಾ, ಡಿ.ಜಿ.ಸಾಗರ್, ರಾಜಶೇಖರ ಪಾಟೀಲ ಹಬಳಿ, ಅಶ್ವಿನಿ ಮದನಕರ, ಬಿ.ಎನ್.ಪಾಟೀಲ, ಆರ್.ಕೆ.ಹುಡಗಿ, ವಹಾಜ್ ಬಾಬಾ, ರವೀಂದ್ರ ಶಾಬಾದಿ, ಅರ್ಜುನ ಭದ್ರೆ, ದೀಪಕ್ ಗಾಲಾ, ಉಮಾಪತಿ ಪಾಟೀಲ, ರೇವಣಸಿದ್ಧ ಸಾತನೂರ, ಜಯಶ್ರೀ ಕಟ್ಟಮನಿ, ಎನ್.ಶಹಜಾನ್ ಆರ್ ಇದ್ದರು.