ಶ್ರೀ ಬೀರೇಶ್ವರ ಸಹಕಾರ ಪತ್ತಿನ ಸಂಘದ ನೂತನ ಶಾಖೆ ಉದ್ಘಾಟನೆ

0
29

ಕಲಬುರಗಿ; ಶ್ರೀ ಬೀರೇಶ್ವರ ಸಹಕಾರ ಪತ್ತಿನ ಸಂಘದ ನೂತನ ಶಾಖೆಯನ್ನು ಶ್ರೀಶೈಲ ಸಾರಂಗಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರು ಉದ್ಘಾಟಿಸಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ್, ಡಾ.ಅವಿನಾಶ ಜಾಧವ್, ಪ್ರಮುಖರಾದ ರವೀಂದ್ರ ಶಾಬಾದಿ,   ಎಂ.ಕೆ.ಗಂಗಾವತಿ, ಶಿವನಗೌಡ ಪಾಟೀಲ್, ಶರಣಬಸಪ್ಪ ಕಲ್ಲಾ, ಬಾಪುರಾವ ಪಾಶಾ, ಸಾಗರ ನಂದರಗಿ,  ರಾಜಕುಮಾರ ಕೋಟೆ,  ಸತಿಶ ಸಜ್ಜನ್, ಸಾಗರ ನಂದರಗಿ, ಶಿವುಕುಮಾರ ಧರ್ಮಗೋಂಡ  ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here