ನವರಾತ್ರಿ ಮಹೋತ್ಸವದಲ್ಲಿ ರಾಜಕೀಯ ಮುಖಂಡರು ಭಕ್ತಾದಿಗಳು ಭಾಗಿ

0
19

ಕಲಬುರಗಿ; ನಗರದ  ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ  ದೇವಸ್ಥಾನದಲ್ಲಿ ಬುಧುವಾರ  ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ ಸಮಾಜ ಪಾಮ್ಡಿ ಫಂಡ್ ಹಮ್ಮಿಕೊಂಡಿದ್ದ ನವರಾತ್ರಿ ಮಹೋತ್ಸವದಲ್ಲಿ ಸಂಸದ ಡಾ.ಉಮೇಶ ಜಾಧವ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ, ಟ್ರಸ್ಟನ್ ಅಧ್ಯಕ್ಷ ಡಾ.ರಾಜು ಬಿ.ಜಾವಳಕರ್, ಕಾರ್ಯದರ್ಶಿ ಹಾಗೂ ಖಜಾಂಚಿ ಅನಿಲ್ ಎಂ.ಜವಳಕರ್, ಮಾಜಿ ಪಾಲಿಕೆ ಸದಸ್ಯ ವಿಠ್ಠಲ್ ಜಾಧವ ಸೇರಿದಂತೆ ಟ್ರಸ್ಟನ್ ಸದಸ್ಯರು, ರಾಜಕೀಯ ಮುಖಂಡರು ಹಾಗೂ ಭಕ್ತಾದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here