ಕರ್ನಾಟಕ ರಕ್ಷಣಾ ವೇದಿಕೆ ಸ್ವತಂತ್ರ ಬಣ ಜಿಲ್ಲಾ ಘಟಕ ಉದ್ಘಾಟನೆ

0
11

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವತಂತ್ರ ಬಣ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭವನ್ನು ಕೆಪಿಸಿಸಿ ಸದಸ್ಯರು ಹಾಗೂ ಕಾಂಗ್ರೇಸದ ಮುಖಂಡ ನೀಲಕಂಠರಾವ ಮೂಲಗೆ ಉದ್ಘಾಟಿಸಿದರು.

ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಸಿದ್ದು (ಗೌತಮ) ಹೆಚ್.ಜಮಾದಾರ, ಜಿಲ್ಲಾಧ್ಯಕ್ಷ ಬೆಳ್ಳಪ್ಪ ಕಿರಣಗಿ, ಸುನಿತಾ ತಳವಾರ, ಜಗನ್ನಾಥ ಸೂರ್ಯವಂಶಿ, ಶಿವಾನಂದ ಹೋನಗುಂಟಿ, ದತ್ತು ಭಾಸಗಿ, ಗುಂಡು ಐನಾಪೂರ, ರೇವಣಸಿದ್ದ ಮಂಗಲಗಿ, ಮಾನಸಿಂಗ್ ಚವ್ಹಾಣ, ಸಾಗರ ಕದ್ದರಗಿ, ವಿಜಯಕುಮಾರ ಚಿಂಚನಸೂರ, ಶೇಖರ ಸಿಂಗ್, ಡಾ.ನೀಲಾಂಬಿಕ ಚೌಕಿಮಠ, ಜಯರಾಜ ಕಿರಣಗಿ, ಬಾಬು ಚವ್ಹಾಣ, ನಾಗರಾಜ ಗಾಯಕವಾಡ, ಪರಮಾನಂದ ಯಲಗೋಡ, ಮೋಹನ ಆರ್‍ಸಿ, ಅಭಿಶೇಖ ಸೇರಿದಂತೆ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here