ವಿಜಯ ದಶಮಿ ನಿಮಿತ್ತ ಧಮ್ಮ ಚಕ್ರ ಪರಿವರ್ತನಾ ದಿನಾಚರಣೆ

0
20

ಕಲಬುರಗಿ: ಬುದ್ಧ ವಿಹಾರದಲ್ಲಿ ಅಶೋಕ ವಿಜಯ ದಶಮಿಯ 67 ನೇ ಧಮ್ಮ ಚಕ್ರ ಪರಿವರ್ತನಾ ದಿನಾಚರಣೆಯ ಅಂಗವಾಗಿ ಕಲಬುರ್ಗಿ ಪೊಲೀಸ್ ಇಲಾಖೆಯ ವತಿಯಿಂದ ಅನ್ನಸಂತರ್ಪಣೆಯನ್ನು ಇದೆ ಮೊದಲ ಬಾರಿಗೆ ಮಾಡಲಾಯಿತು.

ನಗರ ಎಸಿಪಿ ಡಿ. ಜಿ ರಾಜಣ್ಣ ಚಾಲನೆ ನೀಡಿದರು. ಹಣಮಂತ ನವಲೆ, ಕಲ್ಯಾಣ ಕುಮಾರ್, ಸೈಬಣ್ಣ, ದಶರಥ ವಾಗ್ಮೋರೆ, ಪೊಲೀಸ್ ಸಿಬ್ಬಂದಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here