ಅಪಘಾತಕೀಡಾದ ರೋಗಿಯ ಆರೋಗ್ಯ ವಿಚಾರಿಸಿದ ಬಲರಾಜ್ ಗುತ್ತೇದಾರ

0
44

ಕಲಬುರಗಿ: ಸೇಡಂ ಮತಕ್ಷೇತ್ರದ ಹುಡಾ (ಬಿ) ಗ್ರಾಮದ  ನಿತೀನ್ ತಂದೆ ನರಸಯ್ಯ ಗುತ್ತೇದಾರ ದ್ವಿಚಕ್ರ ವಾಹನ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ ಸೇಡಂ ಮತಕ್ಷೇತ್ರದ ಜೆಡಿಎಸ್ ಮುಖಂಡ ಶ್ರೀ ಬಾಲರಾಜ್ ಗುತ್ತೇದಾರ ಭೇಟಿ ನೀಡಿ ಕುಟುಂಬದವರಿಗೆ ದೈರ್ಯ ಹೇಳಿ ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here