ಆನಂದ ಕಣಸೂರ ನೇತೃತ್ವದಲ್ಲಿ ಬಿವೈ ವಿಜಯೇಂದ್ರ ಭಾವ ಚಿತ್ರಕ್ಕೆ ಹಾಲಿನ ಅಭಿಷೇಕ

0
52

ಕಲಬುರಗಿ: ಯಡಿಯೂರಪ್ಪ ಅಭಿಮಾನಿಆನಂದ ಕಣಸೂರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ಭರವಸೆಯ ನಾಯಕ, ಬಿವೈ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಭಾರತೀಯ ಜನತಾ ಪಕ್ಷದ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆ ನಗರದ ಎಸ್.ವಿ.ಪಿ.ಚೌಕನಲ್ಲಿ ಪಟಾಕಿ ಸಿಡಿಸಿ ಹಾಲಿನ ಅಭಿಷೇಕ ಮಾಡುವ ಮುಖಾಂತರ ವಿಜಯೋತ್ಸವ ಆಚರಿಸಿಲಾಯಿತು.

ಈ ಸಂದರ್ಭದಲ್ಲಿ ದಯಾನಂದ ಪಾಟೀಲ್, ಶ್ರೀಧರ ನಾಗನಹಳ್ಳಿ, ಕಲ್ಯಾಣರಾವ ಪಾಟೀಲ ಕಣ್ಣಿ, ಗೌರಿ ಚಿಚಕೋಟೆ, ಭಾಗೀರಥಿ ಗುನ್ನಪುರ, ರಾಜ್‍ಕುಮಾರ ಕಗ್ಗನಮಡಿ, ಸಿದ್ದು ತುಪ್ಪದ, ಸುನಿಲ ಮಹಾಗಾಂವ, ಗುರು ಅಂಬಾಡಿ, ಸುನಿಲ ಕೋಲಕುರ, ಗುರುರಾಜ ಸುಂಟನೂರ, ಮಹೇಶಚಂದ್ರ ಪಾಟೀಲ ಕಣ್ಣಿ, ಮಲ್ಲಿಕಾರ್ಜುನ ಕೊಂಡದ ,ಸುಜಾತಸಿಂಗ, ಮಂಜು ವಾರದ,ಅನಿಲ ಮುಗಳಿ ಇತರರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here