ಕಲಬುರಗಿ; ಶ್ರೀ ರುಕ್ಕಿಣಿ ಪಾಂಡುರಂಗ ದೇವರ ಕಾರ್ತಿಕ ಮಹೋತ್ಸವ ನಿಮಿತ್ತ ಕಲಬುರಗಿ ಬ್ರಹ್ಮಪುರ ಉತ್ತರಾದಿ ಮಠದಲ್ಲಿ ಸೋಮವಾರ ಸಂಜೆ ಅಪಾರ ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿಂದ ರಥೋತ್ಸವ ನಡೆಯಿತು.
ವಿನೋದಾಚಾರ್ಯ ಗಲಗಲಿ, ರಾಮಾಚಾರ್ಯ ಘಂಟಿ, ಅಭಯಾಚಾರ್ಯ, ಗುರುಮಧ್ವಾಚಾರ್ಯ ನವಲಿ, ಸಮೀರಚಾರ್ಯ ಹಾಗೂ ಸತ್ಯಾತ್ಮ ಸೇನೆ ಸದಸ್ಯರು, ಬಡಾವಣೆ ನಿವಾಸಿಗಳು ಇದ್ದರು.