ಕಲಬುರಗಿ: ನಗರದ ರಾಮ ಮದಿಂರ ವೃತ್ತದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರ ಜನ್ಮದಿನದ ನಿಮಿತ್ತ ಕಾಂಗ್ರೆಸ್ ಯುವ ಮುಖಂಡರಾದ ಬಾಪುಗೌಡ ಪಾಟೀಲ ಕಲ್ಲಹಂಗರಗಾ, ಶಿವುಕುಮಾರ ಚೋರಗಿ ಹಾಗೂ ಲಿಂಗಣ್ಣಗೌಡ ಹಿರೇಗೌಡ ಇವರ ನೇತೃತ್ವದಲ್ಲಿ ಅನ್ನ ದಾಸೋಹ ಮಾಡಲಾಯಿತು.
ಕಾಂಗ್ರೆಸ್ ಮುಖಂಡರಾದ ಅಭಿಷೇಕ ಎ. ಪಾಟೀಲ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಶಿವಾನಂದ ಹೋನಗುಂಟಿ, ಪರಶುರಾಮ ನಾಟೇಕಾರ, ವಿಜಯಕುಮಾರ ಸೋನ್ನ, ಗುಲಯ್ಯಾ ಹಿರೇಮಠ, ರವಿ ವಿಭೂತಿ, ಚಂದ್ರಶೇಖರ ಹೋಸಮನಿ, ಶರಬು ಕಲ್ಯಾಣಿ ನೆಲೋಗಿ ಸೇರಿದಂತೆ ಇತರರು ಇದ್ದರು.