ಕಲಬುರಗಿ: ಜೈ ಭೀಮ್ ಜ್ಯೋತಿ ಹೋರಾಟ ಸಮಿತಿ ವತಿಯಿಂದ ನಗರದ ಜಗತ ವೃತ್ತದಲ್ಲಿ ಪರಮಪೂಜ್ಯ ಬೋಧಿ ಸತ್ವ ಭಾರತ ರತ್ನ ಬಾಬಾಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ಅವರ 67 ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಪುಷ್ಪಾ ನಮನಗಳು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಜಯಕುಮಾರ್ ಅಟ್ಟೂರ, ಮಲ್ಲಿಕಾರ್ಜುನ ಎಲ್ ಕೆರಮಗಿ, ಸಂಜುಕುಮಾರ ಅಟ್ಟೂರ, ಪ್ರಕಾಶ್ ವಠಾರ, ಅನೀಲ ಪಾಂಡು ಇದ್ದರು.