ಡಾ. ಅಂಬೇಡ್ಕರ್ ಪ್ರತಿಮೆಗೆ ಈಶ್ವರ ಖಂಡ್ರೆ ಅಭಿಮಾನಿಗಳ ಸಂಘದಿಂದ ಮಾಲಾರ್ಪಣೆ

0
8

ಕಲಬುರಗಿ: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರ 67 ನೇ ಮಹಾ ಪರಿನಿರ್ವಾಣ ದಿನದ ನಿಮಿತ್ತವಾಗಿ ನಗರದ ಜಗತ್ ವೃತ್ತದಲ್ಲಿರುವ ಅಂಬೇಡ್ಕರ್ ರವರ ಪ್ರತಿಮೆಗೆ ಈಶ್ವರ ಖಂಡ್ರೆ ಅಭಿಮಾನಿಗಳ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ದಶವಂತ ಬಿ. ಕಣಮಸಕರ ಅವರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಮಹೆಶ ದೋಡ್ಡಮನಿ, ಪ್ರಕಾಶ ಎಸ್, ಜಯಶಂಕರ್, ಜಗನ್ನಾಥ ಮಾಳಗೆ, ಯಶವಂತ ಕುಮಸಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here