ವೈಜನಾಥ ಎಸ್ ಝಳಕಿಗೆ ಬಿ.ಆರ್. ಪಾಟೀಲ್ ಸನ್ಮಾನ

0
13

ಕಲಬುರಗಿ: 2010-11 ರಲ್ಲಿ ಕಳಪೆ ಉದ್ದು ಬಿಜ ಖರಿದಿಸಿ ಹಾನಿ ಅನುಭವಿಸಿದ ಆಳಂದ  ತಾಲೂಕಿನ ಮಾಡಿಯಾಳ ಗ್ರಾಮದ ನೊಂದ ರೈತರ ಪರವಾಗಿ ನಿರಂತರ ಒಂದು ದಶಕದ ವರೆಗೆ ಕಾನೂನು ಹೊರಾಟ ಮಾಡಿ ನೊಂದ ರೈತರಿಗೆ ನ್ಯಾಯವದಗಿಸಿದ ನ್ಯಾಯವಾದಿ  ಹಾಗೂ ಮಹಾತ್ಮ ಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾದ ವೈಜನಾಥ ಎಸ್ ಝಳಕಿ ಅವರ ಸೇವೆಯನ್ನು ಪರಿಗಣಿಸಿ  ಮುಖ್ಯಮಂತ್ರಿಗಳ ಸಲಹೆಗಾರರಾಗಿರುವ ಶಾಸಕ ಬಿ.ಆರ್. ಪಾಟೀಲ ಅವರು ತಮ್ಮ ನಿವಾಸದಲ್ಲಿ ಸನ್ಮಾನಿಸಿ ಅಭಿನಂದಿಸಿ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡುವಂತೆ ಹುರಿದುಂಬಿಸಿದರು.

ಈ ಸಂದಭದಲ್ಲಿ ಉಮಾಕಾಂತ ನಿಗ್ಗುಡಗಿ, ಬಸವರಾಜ ಕಾಂತಾ, ದಯಾನಂದ ಬೋಳ ಶೆಟ್ಟಿ, ಕೆ.ವಿ. ರಾಠೋಡ, ಚೇತನ್ ಕಿಣಗಿ, ರಾಜಕುಮಾರ, ಅನಿಲ್ ಕುಮಾರ, ಸುರೇಶ್ ಪಾಟೀಲ್ ಸೇರಿದಂತೆ ಮುಖಂಡರು ಉಪಸ್ಥಿತರಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here