ಜಮಶೆಟ್ಟಿ ನಗರದಲ್ಲಿ ಇರುಮುಡಿ ಪೂಜೆ

0
12

ಕಲಬುರಗಿ: ಜಮಶೆಟ್ಟಿ ನಗರ ಅಡಿಯಲ್ಲಿ ಬರುವ ಶ್ರೀ ಸ್ವಾಮಿ ಅಯ್ಯಪ್ಪನ್ ಸೇವಾ ಟ್ರಸ್ಟ್ ವತಿಯಿಂದ ಪಾಂಡುರಂಗ ಗುರು ಸ್ವಾಮಿ ಸನ್ನಿದಾನದಲ್ಲಿ ಇರುಮುಡಿ ಪೂಜೆ ಹಾಗೂ ಮಹಾಪ್ರಸಾದ ಏರ್ಪಡಿಸಲಾಗಿತ್ತು.

ಈ ಮಹಾ ಪೂಜೆಯಲ್ಲಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ಶಿವಪುತ್ರ ಪಾಟೀಲ ನಾಗನಳ್ಳಿ, ಗುರು ಸ್ವಾಮಿ ಯವರಾದ ಪಾಂಡುರಂಗ ಸ್ವಾಮಿ, ದೇವಿಂದ್ರಪ್ಪ ಸ್ವಮಿ, ಶರಣು ಸ್ವಾಮಿ, ಬಸವರಾಜ ಸ್ವಾಮಿ, ಅಜಿತ ಸಿಂಗ ಸ್ವಾಮಿ, ರಾಜಶೇಖರ ಸ್ವಾಮಿ, ಸಚಿನ ಸ್ವಾಮಿ, ಸೊಂತೊಷ ಸ್ವಾಮಿ, ದತ್ತಾ ಸ್ವಾಮಿ, ಹರಿಶ ಸ್ವಾಮಿ, ಸಂಗಪಾಲ ಸ್ವಾಮಿ ಸೇರಿದಂತೆ ಅಪಾರ ಪ್ರಮಾಣದ ಅಯ್ಯಪ್ಪ ಭಕ್ತರು, ಅನೇಕ ಗಣ್ಯರು ಆಗಮಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here