ಕಲಬುರಗಿ: ನಗರದ ಹೊಟೇಲ್ ನ್ಯೂ ಟೆಸ್ಟ್ ಆಪ್ ಪಂಚಾಬ್ನಲ್ಲಿ ರಂಗಂಪೇಟೆ ವಿದ್ಯಾರ್ಥಿಗಳ ಬಳಗದಿಂದ ಗುರುವಂದನಾ ಹಾಗೂ ಗೆಳೆಯರ ಪುನರ್ ಮಿಲನ ಕಾರ್ಯಕ್ರಮಕ್ಕೆ ಹಿರಿಯರಾದ ಶಾಂತಪ್ಪ ಬೂದಿಹಾಳ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸುರೇಶ, ಕಲ್ಲುಮಠ, ಜನಾರ್ಧನ, ಪೆÇ್ರ. ಕೆ. ಬಿ ಬಿಲ್ಲವ, ಸತ್ಯನಾರಾಯಣ, ವಿಠಲ್ ಸೇರಿದಂತೆ ಇನ್ನಿತರರಿದ್ದರು.