‘ಪ್ರತಿಭಾ ಪುರಸ್ಕರ’ ಸಮಾರಂಭಕ್ಕೆ ಶಾಸಕ ಎಂ.ವೈ ಪಾಟೀಲ್ ಚಾಲನೆ

0
10

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ‘ಪ್ರತಿಭಾ ಪುರಸ್ಕರ’ ಸಮಾರಂಭಕ್ಕೆ ಶಾಸಕರಾದ ಎಂ.ವೈ ಪಾಟೀಲ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯ ರಾಜಶೇಖರ ಶಿವಾಚಾರ್ಯರು, ವಿ.ಪ ಸದಸ್ಯ ಶಶೀಲ್ ಜಿ. ನಮೋಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ, ರಾಜುಗೌಡ, ಅಮರನಾಥ ಪಾಟೀಲ್, ನೀಲಕಂಠರಾವ ಮೂಲಗೆ, ಶಿವಕಾಂತ ಎಮ್, ಸೋಮಶೇಖರ ಹಿರೇಮಠ, ಡಾ. ಶಭುಲಿಂಗ,  ಜ್ಯೋತಿ ಎಂ.ಮರಗೋಳ, ಶಾಂತಾಬಾಯಿ, ಅರ್ಚನಾ, ಶೀವಾನಂದ ತೋರವಿ ಸೇರಿದಂತೆ ಇತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here