ಕಲಬುರಗಿ: ನಗರದ ರಾಜಕುಮಾರ ಕಾಂಬಳೆ ಮೆಮೋರಿಯಲ್ ಎಜುಕೇಷನ್ ಸೊಸೈಟಿಯಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿಐಎಂಎಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಸಿಆರ್, ಸಂಸ್ಥೆಯ ಅಧ್ಯಕ್ಷ ನಾಗರಾಜ್ ಕಾಂಬಳೆ, ಸಂಸ್ಥೆ ಉಪಾಧ್ಯಕ್ಷ ಭೀಮರಾಯ ತೇಗಿಲತಿಪ್ಪಿ, ಕಾರ್ಯದರ್ಶಿ ಅಂಬಿಕಾ ಆರ್.ಕಾಂಬಳೆ, ಸಂಸ್ಥೆಯ ಸದಸ್ಯೆ ಶೃತಿ ಎನ್.ಕಾಂಬಳೆ, ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.