ಅಬ್ದುಲ್ ಹಮೀದ್ ಕಲ್ಯಾಣಿ ಧ್ವಜಾರೋಹಣ

0
10

ಕಲಬುರಗಿ: ನಗರದ ಸುಪರ್ ಮಾರ್ಕೆಟ್‍ನ ಬೀದಿಬದಿ ವ್ಯಾಪಾರಿಗಳಿಂದ 75ನೇ ಗಣರಾಜ್ಯೋತ್ಸವದಲ್ಲಿ ಮಹಾನಗರ ಪಾಲಿಕೆಯ ಟೌನ್ ವೆಂಡಿಂಗ್ ಕಮಿಟಿ ಸದಸ್ಯ ಅಬ್ದುಲ್ ಹಮೀದ್ ಕಲ್ಯಾಣಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುಭಾಸ್ ಬಾದಾಮಿ, ಅಲ್ತಾಫ್ ಹುಸೇನ್, ಅಶೋಕ್ ರೆಡ್ಡಿ, ಸಯೀದ್ ಭಾಯ್, ಮಾಣಿಕ್ ಪ್ರಭು, ಅಬ್ದುಲ್ ಸಲೀಂ, ನಾಗಪ್ಪ ಮುಘಾ, ಉಸ್ಮಾನ್ ಸಾಬ್, ಅಯ್ಯುಬ್, ಯೂನಸ್, ಖಾದರ್, ಖುರ್ಷಿದ್, ಜೀಲಾನಿ ಸೇರಿದಂತೆ  ಬೀದಿ ಬದಿ ವ್ಯಾಪಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here