ಬಿಸಿ ಬಿಸಿ ಸುದ್ದಿಹೈದರಾಬಾದ್ ಕರ್ನಾಟಕ ವಿವಿಧ ವಿವಿಧ ಸಂಘಟನೆಯಿಂದ ಮಾನವ ಸರಪಳಿ ಮೂಲಕ emedialine - January 30, 2024 0 13 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಇಂದು ಸೌಹಾರ್ದ ಕರ್ನಾಟಕ ಸಂಘಟನೆ ವತಿಯಿಂದ ಭಾವೈಕ್ಯ ಮಾನವ ಸರಪಳಿ ನಿರ್ಮಿಸುವ ಮೂಲಕ ಸೌಹಾರ್ದದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ಡಾ.ಮೀನಾಕ್ಷಿ ಬಾಳಿ. ಕೆ.ನೀಲಾ. ಡಾ.ಶ್ರೀಶೈಲ ಘೋಳಿ, ಮರಿಯಪ್ಪ ಹಳ್ಳಿ, ಭಂತೆ ವರಜ್ಯೋತಿ ಸೇರಿದಂತೆ ಮತ್ತಿತರರು ಇದ್ದರು Contact Your\'s Advertisement; 9902492681