ವಿವಿಧ ವಿವಿಧ ಸಂಘಟನೆಯಿಂದ ಮಾನವ ಸರಪಳಿ

0
13

ಕಲಬುರಗಿ: ನಗರದ ಜಗತ್ ವೃತ್ತದಲ್ಲಿ ಇಂದು ಸೌಹಾರ್ದ ಕರ್ನಾಟಕ ಸಂಘಟನೆ ವತಿಯಿಂದ ಭಾವೈಕ್ಯ ಮಾನವ ಸರಪಳಿ ನಿರ್ಮಿಸುವ ಮೂಲಕ ಸೌಹಾರ್ದದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ಡಾ.ಮೀನಾಕ್ಷಿ ಬಾಳಿ. ಕೆ.ನೀಲಾ. ಡಾ.ಶ್ರೀಶೈಲ ಘೋಳಿ, ಮರಿಯಪ್ಪ ಹಳ್ಳಿ, ಭಂತೆ ವರಜ್ಯೋತಿ ಸೇರಿದಂತೆ ಮತ್ತಿತರರು ಇದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here