ಕಲಬುರಗಿ: ನಗರದ ವಾರ್ಡ ನಂ 33 ರ. ಬಾಪು ನಗರ್ ಬಡಾವಣೆಯಲ್ಲಿ ಬಿಜೆಪಿ ಬೂತ್ ಅಧ್ಯಕ್ಷ ಮೋಹನ್ ಎಂ ಯನಗುಂಟೀಕರ ಅವರ ಮನೆಗೆ ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ತೆರಳಿ ಮೋಹನ್ ಅವರಿಗೆ ಸನ್ಮಾನಿಸಿದರು.
ಜಿಲ್ಲಾಧ್ಯಕ್ಷ ಚಂದು ಪಾಟೀಲ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜು ಗೌಡ, ಮುಖಂಡರಾದ ಮಹಾದೇವ ಬೇಳಮಗಿ, ರಾಮು ಗುಮ್ಮಟ್, ಪ್ರದೀಪ್ ಬಾಚ್ಚನಳಿಕರ, ರವಿಚಂದ್ರ ಕ್ರಾಂತಿಕಾರಿ, ನಾಗರಾಜ್ ಎಂ ತೇಗನೂರ, ಹನುಮಂತ ಭೀಮ್ಮನಳಿ, ಸಂತೋಷ ಚಿಂಚೋಳಿಕರ, ಗಂಗಾಧರ ಎಂ ಯನಗುಂಟೀಕರ, ಶರಣು ಜೋಗಳಕರ, ಶರಣು ಉಳನಂಡಗೆರಿ ಸೇರಿದಂತೆ ಮಾದಿಗರ ಸಮಾಜದ ಮುಖಂಡರು ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.