ಕಲಬುರಗಿ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ಕಾರಿ ಜಿಮ್ಸ್ ಆಸ್ಪತ್ರೆ , ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಕ್ಯಾನ್ಸರ್ ಜಾಥಕ್ಕೆ ಸಿಇಒ ಭಂವರ್ ಸಿಂಗ್ ಮೀನಾ, ಚಾಲನೆ ನೀಡಿದರು.
ಕಲಬುರಗಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕಲಬುರಗಿ ವಿಭಾಗೀಯ ಜಂಟಿ ನಿರ್ದೇಶಕ ಡಾ. ಶಂಕ್ರಪ್ಪ ಎಸ್ ಮೈಲಾರಿ , ಡಿ ಹೆಚ್ ಓ ಡಾ.ರತಿಕಾಂತ ಸ್ವಾಮಿ, ಜಿಮ್ಸ್ ನಿರ್ದೇಶಕ ಡಾ. ಉಮೇಶ್ ರೆಡ್ಡಿ, ಜಿಲ್ಲಾ ಶಸ್ತ್ರಜ್ಞರು ಮತ್ತು ಅಧಿಕ್ಷಕರು ಜಿಲ್ಲಾ ಆಸ್ಪತ್ರೆಯ ಡಾ. ಅಂಬಾರಾಯ ರುದ್ರವಾಡಿ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ಮುಖ್ಯಸ್ಥ ಗುರುರಾಜ್ ಕುಲಕರ್ಣಿ, ಡಿಎಸ್ ಓ. ಡಾ. ಸುರೇಶ್ ಮೇಕಿನ್. ಜಿಲ್ಲಾ ಆರ್ ಸಿಎಚ್ ಓ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ. ಮುಖ್ಯ ವೈದ್ಯಾಧಿಕಾರಿಗಳು ಜಿಮ್ಸ್ ಡಾ. ಗುರುರಾಜ ಹಿರೇಗೌಡರು , ಹಿರಿಯ ತಜ್ಞರು ಜಿಮ್ಸ್ ಡಾ.ಜಗದೀಶ ಬೇನೂರು. ಜಿಲ್ಲಾ ಬಾಯಿ ಆರೋಗ್ಯಾಧಿಕಾರಿ ಡಾ. ಸಂಧ್ಯಾ ಕಾನೆಕರ್, ಡಾ. ರಾಜೇಶ್ವರಿ, ಡಾ.ವೈಶಾಲಿ. ಡಿಪಿಸಿ ಎನ್ ಸಿ ಡಿ ಡಾ.ಪ್ರೀತಮ್ ತೆಲ್ಕರ್, ಜಿಲ್ಲಾ ಎಸ್ ಎನ್ ಸಿ ಯು ಸಮಾಲೋಚಕ ಮಂಜುನಾಥ ಕಂಬಾಳಿಮಠ .
ಇನ್ನಿತರ ಕಾರ್ಯಕ್ರಮಧಿಕಾರಿಗು, ವೈದ್ಯಕೀಯ ಮಹಾವಿದ್ಯಾಲಯದ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.