ಫೇ.17ಕ್ಕೆ ಮನೆಗಳಲ್ಲಿ ಬಸವಣ್ಣ ಭಾವಚಿತ್ರ ಇಟ್ಟು ವಿಶೇಷ ಬಸವ ವಚನ ಪಠಿಸಿ ಪ್ರಾರ್ಥಿಸಲು ಕರೆ

0
14

ಕಲಬುರಗಿ: ವಿಶ್ವ ಗುರು ಬಸವಣನವರನ್ನು ಕರ್ನಾಟಕದ ಸಾಂಸ್ಕøತಿಕ ನಾಯಕ ಎಂದು ಘೋಷಿಸಿದಕ್ಕೆ ಫೇ.17 ರಂದು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸಣ್ಣನವರ್ ಭಾವಚಿತ್ರ ಇಟ್ಟು ವಚನ ಪ್ರಾರ್ಥನೆ ಮಾಡುತ್ತಿರುವದು ಸಂತೋಷ್ ತಂದಿದೆ.

ಅದೇ ರೀತಿಯಲ್ಲಿ ಜಿಲ್ಲೆಯ ಲಿಂಗಾಯತರು ಬಸವ ಅನುಯಾಯಿಗಳು ತಮ್ಮ ತಮ್ಮ ಮನೆಗಳಲ್ಲಿ ಬಸವಣ್ಣ ನವರ ಭಾವಚಿತ್ರ ಇಟ್ಟು ವಿಶೇಷ ಬಸವ ವಚನ ಪಠಿಸಿ, ಪ್ರಾರ್ತನೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಹಬ್ಬ ದಂತೆ ಆಚರಿಸಬೇಕೆಂದು ಜಾಗೃತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾವಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಇದೆ ವೇಳೆ ಆರ್ ಜಿ ಶೆಟ್ಟಿಗಾರ್, ಅಶೋಕ ಘೂಳಿ, ಶಿವಕುಮಾರ ಬಿದರಿ, ಹಣಮಂತ್ರಾವ ಪಾಟಿಲ್, ಅಯ್ಯಣಗೌಡ ಪಾಟಿಲ್, ಮಹಾಂತೇಶ್ ಕಲಬುರಗಿ, ಮುರುಗೆಂದ್ರ ಚಿಂಚೋಳಿ, ಸಂಜಯಕುಮಾರ್ ಬಡದಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here