ಕಲಬುರಗಿ; ಮುಖ್ಯ ನ್ಯಾಯಮೂರ್ತಿ ಪಿ.ಎಸ್ ದಿನೇಶ ಕುಮಾ‌ರ್ ವಕೀಲರ ಸಂಘದಿಂದ ಸನ್ಮಾನ

0
12

ಕಲಬುರಗಿ: ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ಆವರಣದಲ್ಲಿ ಇದೇ ಫೆ. 23ರಂದು ನಿವೃತ್ತರಾಗಲಿರುವ ಮುಖ್ಯ ನ್ಯಾಯಮೂರ್ತಿ ಪಿ,ಎಸ್, ದಿನೇಶ ಕುಮಾ‌ರ್ ಅವರನ್ನು ವಕೀಲರ ಸಂಘದ ವತಿಯಿಂದ ಅಧ್ಯಕ್ಷ ಗುಪ್ತಲಿಂಗ ಎಸ್, ಪಾಟೀಲ್ ಸನ್ಮಾನಿಸಿದರು, ಹೈಕೋರ್ಟ್ ನ್ಯಾಯಾಧೀಶರಾದ ಬಿ,ಎಂ, ಶ್ಯಾಮಪ್ರಸಾದ್, ಎಚ್,ಟಿ, ನರೇಂದ್ರ ಪ್ರಸಾದೆ, ಅಶೋಕ ಎಸ್, ಕಿಣಗಿ, ವಕೀಲರ ಸಂಘದ ಉಪಾಧ್ಯಕ್ಷ ಅಶೋಕ ಬಿ, ಮುಲಗೆ, ಪ್ರಧಾನ ಕಾರ್ಯದರ್ಶಿ ಸಂತೋಷ ಎಚ್, ಪಾಟೀಲ್, ಜಂಟಿ ಕಾರ್ಯದರ್ಶಿ ಭೀಮರಾಯ ಎಂ,ಎನ್,, ಖಜಾಂಚಿ ಶ್ರವಣಕುಮಾರ ಜಿ, ಮಠ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here