“ರಂಜಾನ್ ನಿನ್ನ ಪ್ರಾರ್ಥನೆಯ ಮಹತ್ವ” ಕಾರ್ಯಕ್ರಮ

0
99

ಕಲಬುರಗಿ: ಇಲ್ಲಿನ ಹಾಗರಗಾ ಪ್ರದೇಶ ಗುಲಶನ್ ಎ ಅರ್ಫಾತ್ ಕಾಲೋನಿಯಲ್ಲಿ ಮಹೆರುನ್ನಿಸಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ರಂಜಾನ್ ನಿನ್ನ ಪ್ರಾರ್ಥನೆಯ ಮಹತ್ವ ಕುರಿತು ಸಮಾವೇಶ ಜರುಗಿತು.

ಅಂಜುಮನ್ ಎ ತರಕ್ಕಿ ಹಿಂದ್ ಕಲಬುರಗಿ ಘಟಕದ ಅಧ್ಯಕ್ಷರಾದ ಪೀರಜಾದ್ ಫಹಿಮೊದ್ದೀನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿಸಿದರು. ಸಾಜಿದ್ ಅಲಿ ರಂಜೋಳ್ವಿ, ಜೇಬಾ ತಬ್ಬಸುಮ್, ಶಹೇನಾಜ್ ಅಕ್ತರ್, ಸಹೇರಾ ಬಾನು, ಮೊದ್ದಿನ್ ಪಟೇಲ್ ಅಣಬಿ, ಮನಸೂರ್ ವಿಖಾರ್, ಶೇಖ್ ಸಮ್ರಿನ್ ನಿಜಾಮತ್, ಖಾಜಾ ಗೇಸುದರಾಜ್, ಸೈಯದ್ ಸೋಫಿಯಾ ಬೇಗಂ ಉರ್ಫ್ ಮುನ್ನಿ ಅಪಾ ಸೇರಿದಂತೆ ಹಲವರು ಇದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here