ರಾಧಾ ಕೃಷ್ಣಾ ದೊಡ್ಡಮನಿಗೆ ಸನ್ಮಾನ

0
32

ಕಲಬುರಗಿ; ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿಗುವ ಸಂಭನಿಯ ಪಟ್ಟಿಯಲ್ಲಿ ಆಯ್ಕೆಗೊಂಡ ರಾಧಾ ಕೃಷ್ಣಾ ದೊಡ್ಡಮನಿ ಅವರಿಗೆ ಕಾಂಗ್ರೆಸ್ ಮುಖಂಡರಾದ ಸಾಗರ ಜನ್ನ ಅವರ ನೇತೃತ್ವದಲ್ಲಿ ಕಲಬುರಗಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂತೋಷ್ ಲುಂಬಿನಿ, ಮಲ್ಲಿಕಾರ್ಜುನ ನೆಲೂರ್, ಅಭಿಷೇಕ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here